ಮಾವನ ಗೆಲುವಿಗೆ ಅಳಿಯನ ಕಸರತ್ತು.ಇದು ಕಲಬುರಗಿ ಲೋಕಸಭಾ ಕಣದಲ್ಲಿ ಇವತ್ತು ಕಂಡುಬಂದ ದೃಶ್ಯ. ಹೌದು ಬಿಸಿಲಿನ ಕಾವು ಗರಂ ಆಗಿ ಏರುತ್ತಿರುವಂತೆ ಲೋಕ ಸಮರದ ಪ್ರಚಾರ ಕಾರ್ಯವೂ ಜೋರಾಗ್ತಿದೆ.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರವರ ಅಳಿಯ ರಾಧಾಕೃಷ್ಣ ದೊಡ್ಮನಿ ಇವತ್ತು ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದ್ರು..
ಮೊನ್ನೆಯಿಂದ ಶುರುವಾದ ಪ್ರಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಸರತ್ತು ಆರಂಭಿಸಿದ್ದು ಮಾವನನ್ನ ಗೆಲ್ಲಿಸಲು ಅಳಿಯ ಪ್ರಿಯಾಂಕ್ ಸಂಕಲ್ಪ ಮಾಡಿದಂತಿತ್ತು.ಇಂತಹ ಭರಪೂರ ಪ್ರಚಾರದಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ ಎಲ್ಲ ಕೈ ಶಾಸಕರು ಭಾಗಿಯಾಗಿದ್ರು.