ಬೆಂಗಳೂರು:- ನಾಡಿನೆಲ್ಲೆಡೆ ಗೌರಿ- ಗಣೇಶ ಹಬ್ಬದ ಸಂಭ್ರಮ ಜೋರಾಗಿದ್ದು, ಗಣೇಶೋತ್ಸವ ಆಚರಣೆಗೆ ಸಿಲಿಕಾನ್ ಸಿಟಿ ಮಂದಿ ಸಜ್ಜಾಗಿದ್ದಾರೆ.
ತಮ್ಮ ಮೊದಲ ಬೈಕ್ ಅನ್ನು ಹೊಸ ವಿನ್ಯಾಸದಲ್ಲಿ ಕಂಡು ಪುಳಕಿತರಾದ DCM ಡಿ.ಕೆ. ಶಿವಕುಮಾರ್!
ಈ ಬಾರಿ ಗಣೇಶೋತ್ಸವಕ್ಕೆ ತರಹೇವಾರಿ ಗಣೇಶಗಳು ಬಂದಿದೆ. ವೈನಾಡ್ ನಲ್ಲಿ ನಡೆದ ದುರಂತ ಹಿನ್ನೆಲೆ, ಪರಿಸರ ರಕ್ಷಿಸುವ ನಿಟ್ಟಿನಲ್ಲಿ ಸೇವ್ ಅರ್ಥ್ ಕಾನ್ಸೆಪ್ಟ್ ನಲ್ಲಿ ವಿನಾಯಕನ ಮೂರ್ತಿ ರೆಡಿ ಆಗಿದೆ.
ಈ ಮದ್ಯೆ ಮಾರುಕಟ್ಟೆಗೆ ಅಯೋದ್ಯಾ ರಾಮ ಮಾದರಿ ಗಣಪ ಸಿದ್ಧವಾಗಿದೆ. ಅಯೋದ್ಯಾ ರಾಮ ಗಣಪನಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಪರಿಸರ ಸ್ನೇಹಿ, ಸೀಡ್ ಗಣೇಶ ಸಿಲಿಕಾನ್ ಮಂದಿಯನ್ನ ಆಕರ್ಷಿಸುತ್ತಿದೆ.