ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಶ್ರೀ ರಾಮೋತ್ಸವದ ನಿಮಿತ್ಯ ಶ್ರೀರಾಮದೂತರು ನಂದ ಗೋಕುಲ ಹೂ ಬಳ್ಳಿ ಗ್ರಾಮದ ಗುರುಹಿರಿಯರ ನೇತೃತ್ವದಲ್ಲಿ ಬೆಳಗ್ಗೆ ಅನ್ನಪ್ರಸಾದ ಸೇವೆ ಮತ್ತು ಮಧ್ಯಾಹ್ನ ಹಿಂದೂ ಸೇವಾ ಸಂಘ ಹುಬ್ಬಳ್ಳಿ ಮಹಾಮಂಗಳಾರತಿ ಅನ್ನದಾನಸೇವೆ
ಕಾರ್ಯಕ್ರಮ ಯಶಸ್ವಿ ಮಾಡಿಕೊಟ್ಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಬೆಂಗೇರಿ ವಹಿಸಿಕೊಂಡಿದ್ದರು. ನಾಗಪ್ಪ ಪೂಜಾರ, ಬಸಪ್ಪ ಎಲಿಗಾರ ಕಲ್ಮೇಶ, ವಿನಾಯಕ್ ನಿಂಗಪ್ಪ ಬಸವರಾಜ್ ಮಹೇಶ ಹನುಮಂತ ವಿಜಯ್ ಮುಂತಾದವರಿದ್ದರು.