ಮೊಹಮ್ಮದ್ ಸಿರಾಜ್;ನನ್ನು ಮುಕ್ತ ಕಂಠದಿಂದ ಗುಣಗಾನ ಮಾಡಿದ ಸೆಹ್ವಾಗ್! ಕಾರಣ
ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ 2024ರ ಐಪಿಎಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅತ್ಯಂತ ನಿಖರತೆಯಿಂದ ಬೌಲಿಂಗ್ ಸಂಘಟಿಸಿದ್ದರು ಎಂದು ಭಾರತ ತಂಡದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡ ನಾಯಕ ಶಿಖರ್ ಧವನ್ (45 ರನ್) ಬ್ಯಾಟಿಂಗ್ ಬಲದಿಂದ 20 ಓವರ್ಗಳಲ್ಲಿ 176 ರನ್ ಗಳಿಸಿತ್ತು. ಪರಿಣಾಮಕಾರಿ ಬೌಲಿಂಗ್ ಸಂಘಟಿಸಿದ್ದ ಮೊಹಮ್ಮದ್ ಸಿರಾಜ್ , ಅಪಾಯಕಾರಿ ಬ್ಯಾಟರ್ಗಳಾದ ಜಾನಿ ಬೈರ್ಸ್ಟೋವ್ … Continue reading ಮೊಹಮ್ಮದ್ ಸಿರಾಜ್;ನನ್ನು ಮುಕ್ತ ಕಂಠದಿಂದ ಗುಣಗಾನ ಮಾಡಿದ ಸೆಹ್ವಾಗ್! ಕಾರಣ
Copy and paste this URL into your WordPress site to embed
Copy and paste this code into your site to embed