ಬೆಂಗಳೂರು: ಬಿಜೆಪಿಯಿಂದ ಅಡ್ಡ ಮತದಾನ ವಿಚಾರ ಬಗ್ಗೆ ಶಾಸಕ ಬಸನಗೌಡ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೃರ ಜೊತೆ ಮಾತನಾಡಿದ ಅವರು, ಒಂದು ಅಡ್ಡ ಮತದಾನ ಆಗಿರಬಹುದು ನಮ್ಮ ಎಲ್ಲಾ ಮತಗಳು ಚಲಾವಣೆಗೆ ಆಗಿದೆ ಇನ್ನೆಲ್ಲಿ ಹೆಚ್ಚುವರಿ ಮತಗಳು ಹೋಗುತ್ತೆ ಕಾಂಗ್ರೆಸ್ ನವರೇ ಬಿಜೆಪಿಗೆ ಹಾಕಬೇಕು ಅಷ್ಟೇ ಯಾಕೆ ಒಂದು ಮತ ಆ ಕಡೆ ಹೋಯ್ತು ಎಂಬ ಪ್ರಶ್ನೆ
![Demo](https://ainlivenews.com/wp-content/uploads/2023/12/spoorthi-1.jpg)
Bigg News: ರಾಜ್ಯಸಭಾ ಚುನಾವಣೆ: ಪರೋಕ್ಷವಾಗಿ ಸೋಲು ಒಪ್ಪಿಕೊಂಡ್ರಾ ಹೆಚ್ ಡಿಕೆ…?
ಸೋಮಶೇಖರ್ ಆ ರೀತಿ ಮಾಡಬಾರದಿತ್ತು. ನಮ್ಮಲ್ಲಿ ಕೇವಲ ಹೊಂದಾಣಿಕೆ ರಾಜಕೀಯ ಆಗಿ ಹೋಗಿದೆ. ಇದೇ ಕಾರಣಕ್ಕೆ ನಾನು ಪದೇಪದೇ ಹೊಂದಾಣಿಕೆ ರಾಜಕೀಯದ ಬಗ್ಗೆ ಪ್ರಸ್ತಾಪಿಸುತ್ತಿರುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.
ಸೋಮಶೇಖರ್ ಅವರು ಅಡ್ಡ ಮತದಾನ ಮಾಡಿದ್ದು ಮತ್ತೊಬ್ಬ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕೂಡ ಅಡ್ಡ ಮತದಾನ ಮಾಡುವ ಆತಂಕ ಪಕ್ಷದ ನಾಯಕರಿಗೆ ಎದುರಾಗಿದೆ. ಈ ಮಧ್ಯೆ ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ಯಾರಿಗೆ ಮತ ಹಾಕಿದ್ದು ಎಂಬ ವಿಚಾರ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಇದು ವಿಜೆಯಂದ್ರಗೆ ಹಿನ್ನಡೆಯಾ ಎಂಬ ಪ್ರಶ್ನೆ ಅವರ ಪೂಜ್ಯ ತಂದೆಯವರನ್ನ ಕೇಳಿ ಎಂದು ಯತ್ನಾಳ್
![](https://ainlivenews.com/wp-content/uploads/2024/01/Ad-Banner-copy-scaled.jpg)