ಬೆಂಗಳೂರು: ಬಿಜೆಪಿ ವಿರುದ್ಧ ಮಾಜಿ ಸಿಎಂ ಸದಾನಂದಗೌಡರ ಅಸಮಾಧಾನ ಹಿನ್ನೆಲೆ ಸದಾನಂದಗೌಡರಿಂದ ಇಂದು ತಮ್ಮ ರಾಜಕೀಯ ನಿರ್ಧಾರ ಪ್ರಕಟ
MP Election: ಎರಡನೇ ಪಟ್ಟಿಯಲ್ಲಿ17 ಅಭ್ಯರ್ಥಿಗಳ ಹೆಸರು ಫೈನಲ್ – ಡಿಕೆಶಿ!
ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ರೆಬಲ್ ಆಗಿರುವ ಡಿವಿ ಸದಾನಂದಗೌಡ ತಮ್ಮ ಮುಂದಿನ ನಡೆ ಏನು ಎಂಬುದನ್ನು ಘೋಷಿಸಲಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಕರೆದ ಸದಾನಂದಗೌಡ ಬಂಡಾಯ ಸ್ಫರ್ಧೆಯೋ, ಕಾಂಗ್ರೆಸ್ ಸೇರ್ಪಡೆಯೋ ಎಲ್ಲವನ್ನು ತಿಳಿಸಲಿರುವ ಸದಾನಂದಗೌಡ..?