ರೇಣುಕಾಸ್ವಾಮಿ ಕೊಲೆ ಕೇಸ್: ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಿದ FSL ರಿಪೋರ್ಟ್!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಆಂಡ್ ಗ್ಯಾಂಗ್ ವಿರುದ್ದ ಹೊಸ ಅಸ್ತ್ರ ಪ್ರಯೋಗಕ್ಕೆ ಪೊಲೀಸರು ಮುಂದಾಗಿದ್ದಾರೆ.  ಎಫ್ ಎಸ್ ಎಲ್ ರಿಪೋರ್ಟ್  ಬಂದೋಡನೇ ಖಾಕಿ ಮಿಡ್ ನೈಟ್ ಮಿಟಿಂಗ್ ನಡೆಸಿದೆ. ಕೈ ಸೇರಿದ್ದು ಕೃತ್ಯದ ಒಂದೋಂದು ರಿಪೋರ್ಟ್ ಕಾನೂನು ತಜ್ಞರ ಜೊತೆ ಚರ್ಚಿಸಿ ಚಾರ್ಜ್ ಶೀಟ್ ಗೆ ರೆಡಿ ಮಾಡಲಿದ್ದಾರೆ‌ . ರಾಜಧಾನಿಯಲ್ಲಿ ನಿಲ್ಲದ ಕಿಲ್ಲರ್ BMTC ಹಾವಳಿ: ನಡು ರಸ್ತೆಯಲ್ಲಿ ವಾಹನ ಸವಾರರ ಚೀರಾಟ- ಕೂಗಾಟ! ಜೂನ್ 8 ರಂದು … Continue reading ರೇಣುಕಾಸ್ವಾಮಿ ಕೊಲೆ ಕೇಸ್: ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಿದ FSL ರಿಪೋರ್ಟ್!