ಬೆಂಗಳೂರು: ನಾನು ಯಾರ ರಾಜೀ ಸಂಧಾನಕ್ಕೆ ಹೋಗಿಲ್ಲ ಕೆಲ ದಿನಗಳ ಹಿಂದೆ ಜೈಲಿನಲ್ಲಿ ನಟ ದರ್ಶನ್ ಭೇಟಿ ಮಾತುಕತೆ ನಂತರದಲ್ಲಿ ಚಿತ್ರದುರ್ಗದಲ್ಲಿ ಕೊಲೆಯಾದ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ್ದೆ ಎಂದು ಹೇಳಿದ ನಟ ವಿನೋದ್ ರಾಜ್
ಇಂದು KRSಗೆ ಭೇಟಿ ನೀಡಲಿರುವ ಸಿಎಂ ಸಿದ್ದರಾಮಯ್ಯ : ಕಾವೇರಿಗೆ ಬಾಗಿನ ಅರ್ಪಣೆ!
ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಅವರ ಮನೆಗೆ ಭೇಟಿ ನೀಡಿ ರೇಣುಕಾಸ್ವಾಮಿ ಪತ್ನಿಗೆ ಸಾಂತ್ವನ ಹೇಳಿ ಒಂದು ಲಕ್ಷ ಚಕ್ ನೀಡಿದ್ದ ವಿನೋದ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ರಾಜೀ ಸಂಧಾನ ಮಾಡಿದ್ರು ಆರೋಪ ಎಂದು ಕೇಳಿ ಬರುತ್ತಿದ್ದು ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ವಿನೋದ್ ರಾಜ್
ದರ್ಶನ್ ನ ಒಬ್ಬ ಕಲಾವಿದನಾಗಿ ಬೇಟಿ ಮಾಡಿದೆ ರೇಣುಕಾಸ್ವಾಮಿ ಶ್ರೀಮತಿ ಗರ್ಭಿಣಿಯಾಗಿದ್ದಾರೆ ಹುಟ್ಟುವ ಮಗುವಿಗೆ ಒಂದು ವಳ್ಳೆಯದು ಮಾಡುವ ಉದ್ದೇಶದಿಂದ ಸಣ್ಣ ನೆರವು ಅದನ್ನ ಬಿಟ್ಟು ನಾನು ಯಾವುದೇ ರಾಜೀ ಸಂಧಾನ ಮಾಡಿಲ್ಲ ಎಂದು ನೆಲಮಂಗಲದಲ್ಲಿ ನಟ ವಿನೋದ್ ರಾಜ್ ಸ್ಪಷ್ಟವಾಗಿ ತಿಳಿಸಿದ್ದಾರೆ.