ಗದಗ:- ಜಿಲ್ಲೆಯಲ್ಲಿ ರಂಗಪಂಚಮಿ ಸಂಭ್ರಮ ಮನೆ ಮಾಡಿದ್ದು, ಕಾಮದಹನ ಮಾಡಿ ಜನ ಅದ್ದೂರಿ ಹೋಳಿ ಆಚರಿಸಿದರು. ಕಟ್ಟಿಗೆ, ಕುಳ್ಳು ಇಟ್ಟು ಅದಕ್ಕೆ ಅಗ್ನಿ ಸ್ಪಷ್೯ ಮಾಡೋ ಮೂಲಕ ಕಾಮದಹನ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು IPL ಪಂದ್ಯ – ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ!
ತಮಟೆ ಬಾರಿಸಿ, ಬಾಯಿ ಬಾಯಿ ಬಡಿದುಕೊಂಡು ಜನ ಕಾಮದಹನ ಮಾಡಿದ್ದಾರೆ. ಕಾಮದಹನದ ಮೂಲಕ ರಂಗಪಂಚಮಿ ಸಂಭ್ರಮಾಚರಣೆ ಮನೆ ಮಾಡಿತ್ತು.