ಬೆಂಗಳೂರು:- ಮಳೆಯಿಂದ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಮುಂದಿನ ವರ್ಷದಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ!
ಪ್ರೀ ಮಾನ್ಸೂನ್ ಅಲ್ಲಿ ಮಳೆರಾಯನ ಪ್ರಾಬ್ಲಂಗೆ ಸಿಟಿ ಮಂದಿ ಸುಸ್ತು ಹೊಡೆದಿದ್ದಾರೆ. ವಲಯವಾರು RR ನಗರವೇ ಹೈಯೆಸ್ಟ್ ಮರಗಳು ಉರುಳಿದ ಏರಿಯಾ. ಸಂಜೆ ಸುಮಾರು 4 ಗಂಟೆಗೆ ಆರಂಭವಾದ ಮಳೆಯ ಎಫೆಕ್ಟ್ 10/15 ವಿದ್ಯುತ್ ಕಂಬಕ್ಕೆ ಹಾನಿಯಾಗಿವೆ. ಬೆಸ್ಕಾಂ ಸಹಾಯವಾಣಿಗೆ ಸಹಾಯಕ್ಕಾಗಿ 8 ಸಾವಿರಕ್ಕೂ ಅಧಿಕ ಕರೆ ಬಂದಿವೆ. ರಾಜಾಜಿನಗರ ಮತ್ತು ಕೆಂಗೇರಿಯಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ವಿದ್ಯುತ್ ವ್ಯತ್ಯಯವಾಗಿದೆ.
ಎಲ್ಲಿ, ಎಷ್ಟು ಮರಗಳು ಧರೆಗುರುಳಿವೆ?
ಆರ್ಆರ್ನಗರದಲ್ಲಿ- 70
ಪಶ್ಚಿಮ ವಲಯ- 30
ಪೂರ್ವ ವಲಯ- 24
ದಕ್ಷಿಣ ವಲಯ- 16
ಯಲಹಂಕ- 7
ದಾಸರಹಳ್ಳಿ- 3
ಬೊಮ್ಮನಹಳ್ಳಿ- 2
ಜಲಾವೃತವಾದ ಪ್ರದೇಶಗಳು
-ಹೆಬ್ಬಾಳ ವೃತ್ತ
-ಅಕಿಂಐ ಜಯಮಹಲ್ ರಸ್ತೆ
-ಉದಯ ಟಿವಿ ಜಂಕ್ಷನ್
-ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ (ಯಲಹಂಕ)
-ಕೆಆರ್ ಮಾರುಕಟ್ಟೆ
-ಟಿನ್ ಫ್ಯಾಕ್ಟರಿ
-ನಾಯಂಡಹಳ್ಳಿ
-ಬೆನ್ನಿಗನಹಳ್ಳಿ ರೈಲ್ವೆ ಕೆಳಸೇತುವೆ
-SJP ರಸ್ತೆ (ಟೌನ್ ಹಾಲ್ ಹತ್ತಿರ)
-ಗಾಲಿ ಆಂಜನೇಯ ಸ್ವಾಮಿ ದೇವಸ್ಥಾನ
-ಮೈಸೂರು ರಸ್ತೆ
ರಾಮಮೂರ್ತಿ ನಗರ
-ಹೊರಮಾವು ಕೆಳಸೇತುವೆ
-ಹೊರ ವರ್ತುಲ ರಸ್ತೆ
-ಕಂಟೋನ್ಮೆಂಟ್ ರೈಲ್ವೆ ಕೆಳಸೇತುವೆ
-ಜಯಮಹಲ್ ರಸ್ತೆ
-ವಡ್ಡರಪಾಳ್ಯ ಜಂಕ್ಷನ್