ಕಲಬುರಗಿಯಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ಗ್ರಾಮೀಣ ಪ್ರದೇಶದ ಬಹುತೇಕ ಕಡೆ ಅವಾಂತರ ತಂದೊಡ್ಡಿದೆ.. ಸೇಡಂ ತಾಲೂಕಿನ ತೊಟ್ನಳ್ಳಿ ಗ್ರಾಮದ ಹಲವು ಮನೆಗಳಿಗೆ ನುಗ್ಗಿದ ನೀರು ಜನರನ್ನ ಹೈರಾಣಾಗಿಸಿದೆ..
ರಸ್ತೆಯ ತುಂಬೆಲ್ಲಾ ಹಳ್ಳದಂತೆ ನೀರು ಹರಿದಿದ್ದು ಮನೆ ನೀರಿನ ರಭಸಕ್ಕೆ ಎತ್ತಿನ ಗಾಡಿ ಕೊಚ್ಚಿಕೊಂಡು ಹೋಗಿದೆ ಅಷ್ಟೇಅಲ್ಲ ಊರಲ್ಲಿನ ಮಹಾಂತೇಶ್ವರ ಮಠಕ್ಕೂ ನೀರು ನುಗ್ಗಿದ ಹಿನ್ನಲೆ ಜನ ಜಾಗರಣೆ ಮಾಡುವಂತಾಗಿದೆ.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)