ತುಮಕೂರು:– ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಮ್ಯಾನ್ ಹಾಗೂ ಕನ್ನಡಿಗ ರಾಹುಲ್ ಅವರು ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ.
ಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆಯಲ್ಲಿ ಕೆ.ಎಲ್.ರಾಹುಲ್ ಭಾಗಿಯಾಗಿದ್ದರು. ಬಳಿಕ ಕೆ.ಎಲ್.ರಾಹುಲ್ ಅವರು ಸಿದ್ದಲಿಂಗಸ್ವಾಮೀಜಿಗಳ ಆಶಿರ್ವಾದ ಪಡೆದಿದ್ದಾರೆ. ಕೆ.ಎಲ್.ರಾಹುಲ್ ಜೊತೆ ಸೆಲ್ಫಿ ಪಡೆಯಲು ಈ ವೇಳೆ ಫ್ಯಾನ್ಸ್ ಮುಗಿಬಿದ್ದಿದ್ದಾರೆ.