ಹಾವೇರಿ: ಇಂದು ನೇಹಾ ಹಿರೇಮಠ್ ಕೊಲೆ ಖಂಡಿಸಿ ಮಾಜಿ ಕೃಷಿ ಸಚಿವ ಬಿಸಿ ಪಾಟೀಲ್ ಅವರ ನೇತೃತ್ವದಲ್ಲಿ ಹಿರೇಕೆರೂರಿನ ಸರ್ವಜ್ಞ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು ಬಿಸಿ ಪಾಟೀಲ್ ರಾಜ್ಯಪಾಲರಿಗೆ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಹಿರೇಕೆರೂರು ತಹಸಿಲ್ದಾರರಿಗೆ ಮನವಿ ನೀಡಿದರು. ಶಾಲಾ ಕಾಲೇಜುಗಳಿಗೆ ಹೊದ ಮಕ್ಕಳು ಮರಳಿ ಮನೆಗೆ ಬರುತ್ತಾರೆ ಎಂದು ನಂಬಿಕೆ ಇಲ್ಲದಂತಾಗಿದೆ. ಎತ್ತ ಸಾಗುತ್ತಿದೆ ನಮ್ಮ ರಾಜ್ಯ ಎಂದು ಆಕ್ರೋಶ ಹೊರಹಾಗಕಿದ್ರು.
ನಾವು ಭಾರತ ದೇಶದಲ್ಲಿದ್ದೆವಾ ಅಥವಾ ಪಾಕಿಸ್ತಾನದ ಲದಲ್ಲಿದ್ದೆವಾ ಎಂಬುದು ತಿಳಿಯದಾಗಿದೆ ಈ ಸರ್ಕಾರ ಎನು ಮಾಡ್ತಿದೆ ಎಂಬುದೆ ಪ್ರಶ್ನೆ ಯಾಗಿದೆ ಎಂದರು. ಪ್ರತಿಭಟನೆಯಲ್ಲಿ ಎಸ್ ಎಸ್ ಪಾಟೀಲ್ ರವಿಶಂಕರ್ ಬಾಳಿಕಾಯಿ ಎನ್ ಎಂ ಇಟೇರ್ ಬಿಜೆಪಿ ತಾಲೂಕ ಅಧ್ಯಕ್ಷರಾದ ಶಿವಕುಮಾರ್ ತಿಪ್ಪಶೆಟ್ಟಿ, ಪಕ್ಷದ ಮುಖಂಡರು ಕಾರ್ಯಕರ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು