ಕಲಘಟಗಿ: ತಹಶೀಲ್ದಾರ್ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು,ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಪದಾಧಿಕಾರಿಗಳು ಕನ್ನಡಪರ ವಿವಿಧ ಇಲಾಖೆಗಳ ಅಧಿಕಾರಿಗಳು. ಹೋರಾಟಗಾರರು, ಪತ್ರಕರ್ತರು . ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಲಾಯಿತು.
ಪ್ರತಿರಾತ್ರಿ ಮೊಸರು ತಿನ್ನುತ್ತಿದ್ರೆ, ಇಂದಿನಿಂದ ಆ ಅಭ್ಯಾಸ ಬಿಟ್ಬಿಡಿ: ಆಯುರ್ವೇದ ತಜ್ಞರ ಸಲಹೆ ಹೀಗಿದೆ
ತಹಸೀಲ್ದಾರ್ ವೀರೇಶ ಮುಳಗುಂದ ಮಠ.ವಕೀಲರ ಸಂಗದ ಅಧ್ಯಕ್ಷ ಅಣ್ಣಪ್ಪ ಓಲೇಕಾರ.ರಮೇಶ್ ಸೋಲಾರಗೋಪ್ಪ ಅಧ್ಯಕ್ಷರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ . ಸಚಿನ ಪವಾರ. ಶಂಕರಗೌಡ ಭಾವಿಕಟ್ಟಿ . ಮಂಜುನಾಥ ಭೋವಿ. ಶೆಸಿ ಕಟ್ಟಿಮನಿ. ಪ್ರಭು ರಂಗಾಪುರ.ಮಂಜುನಾಥ ಮಾಳಗಿ. ರಾಕೇಶ ಅಳಗವಾಡಿ ಮತ್ತಿತರರು ಉಪಸ್ಥಿತರಿದ್ದರು
ವರದಿ: ಮಾರುತಿ ಲಮಾಣಿ