R Ashok: ತಪ್ಪು ಮಾಡಿರುವ ಪ್ರಜ್ವಲ್ ಗೆ ಶಿಕ್ಷೆ ಆಗಲೇಬೇಕು – ಆರ್ ಅಶೋಕ್..!

ಶಿವಮೊಗ್ಗ:– ತಪ್ಪು ಮಾಡಿರುವ ಪ್ರಜ್ವಲ್ ಗೆ ಶಿಕ್ಷೆ ಆಗಲೇಬೇಕು ಎಂದು ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲೇಬೇಕು. ಲೈಂಗಿಕ ದೌರ್ಜನ್ಯ ಕೇಸ್: ರೇವಣ್ಣಗೆ ಬಿಗ್ ಶಾಕ್ ನೀಡಿದ ಕೋರ್ಟ್..! ಸುಮಾರು 5,000 ಪೆನ್ ಡ್ರೈವ್ ಗಳನ್ನು ಹಂಚಲಾಗಿದೆ ಅಂತ ಹೇಳುತ್ತಿದ್ದಾರೆ, ಅವೆಲ್ಲ ತಯಾರಾಗಿದ್ದು ಎಲ್ಲಿ ಮತ್ತು ಹಂಚಿದ್ದು ಯಾರು? ಹಾಗೆಯೇ ಪ್ರಜ್ವಲ್ ನನ್ನು ವಿದೇಶಕ್ಕೆ ಹಾರಿಹೋಗಲು ಬಿಟ್ಟವರು ಯಾರು? ರಾಜ್ಯದ ಗುಪ್ತಚರ ದಳ ನಿದ್ದೆ ಮಾಡ್ತಾ ಇದೆ … Continue reading R Ashok: ತಪ್ಪು ಮಾಡಿರುವ ಪ್ರಜ್ವಲ್ ಗೆ ಶಿಕ್ಷೆ ಆಗಲೇಬೇಕು – ಆರ್ ಅಶೋಕ್..!