ಕಲಬುರಗಿ: ಪ್ರಚೋದನಾಕಾರಿ ಭಾಷಣ ಮೂಲಕ ಶಾಂತಿಗೆ ಭಂಗ ತರೋ ಸಾಧ್ಯತೆ ಹಿನ್ನಲೆ ಕಲಬುರಗಿಯ ಕಾರ್ಯಕ್ರಮಕ್ಕೆ ಬರ್ತಿದ್ದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಯನ್ನ ಪೋಲೀಸರು ಗಡಿಯಲ್ಲೇ ತಡೆದು ವಾಪಾಸ್ ಕಳಿಸಿದ್ದಾರೆ.
ಅಂದಹಾಗೆ ಚಿತ್ತಾಪುರದಲ್ಲಿ ಇಂದು ಸಂಜೆ ನಮೋ ಬ್ರಿಗೇಡ್ ವತಿಯಿಂದ ನಮೋ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ವೇದಿಕೆಯಲ್ಲಿ ಸೂಲಿಬೆಲೆ ಭಾಷಣವಿತ್ತು..ಆದ್ರೆ ಈ ಹಿಂದೆ ಮಾಡಿದ ಭಾಷಣಗಳು ಆಪೇಕ್ಷಾರ್ಹ ಪದಗಳು ಶಾಂತಿಗೆ ಭಂಗ ಬರುವಂತಿವೆ,
![Demo](https://ainlivenews.com/wp-content/uploads/2023/12/spoorthi-1.jpg)
ಅಂತ ಆರೋಪಿಸಿ ಉಪ ವಿಭಾಗಾಧಿಕಾರಿ ರೂಪೇಂದ್ರ ಚಕ್ರವರ್ತಿಗೆ ನಿರ್ಭಂಧ ಹೇಳಿದ್ದಾರೆ.. ಹೀಗಾಗಿ ಬೀದರ್ ದಿಂದ ಬರ್ತಿದ್ದ ಸೂಲಿಬೆಲೆಗೆ ತಡೆದ ಕಮಲಾಪುರ ಪೋಲೀಸ್ರು ವಾಪಾಸ ಬೀದರ್ ಗೆ ಕೊಟ್ಟು ಕಳುಹಿಸಿದ್ದಾರೆ..ಈವೇಳೆ ಕೆಲಕಾಲ ವಾಗ್ವಾದ ನಡೆಯಿತು…
![](https://ainlivenews.com/wp-content/uploads/2024/01/Ad-Banner-copy-scaled.jpg)