ಹುಬ್ಬಳ್ಳಿ; ಇತ್ತೀಚಿಗಷ್ಟೇ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾದ ನೇಹಾ ಹಿರೇಮಠಯವರು ಘೋರ ಹತ್ಯೆಯನ್ನು ಖಂಡಿಸಿ ಅಪರಾಧಿಯಾದ ಫಯಾಜನಿಗೆ ಸೂಕ್ತವಾದ ಶಿಕ್ಷೆ ವಿಧಿಸಬೇಕೆಂದು ಪಂಚಸೇನೆಯ ಧಾರವಾಡ ಜಿಲ್ಲಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಧಾರವಾಡ ಜಿಲ್ಲಾ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು,
ಈ ಸಂದರ್ಭದಲ್ಲಿ ಪಂಚಸೇನಾ ಪಂಚಮಸಾಲಿಯ ಪದಾಧಿಕಾರಿಗಳಾದ, ಸಂಗನಗೌಡ ಹೂವನ್ನವರ, ಬಸವರಾಜ ಸಂಗನ್ನವರ, ನಿಜನಗೌಡ ಪಾಟೀಲ, ಈರಣ್ಣ ಅಕ್ಕಿ, ಚಂದ್ರಗೌಡ ಪಾಟೀಲ, ನಾಗಪ್ಪ ಸೋಗಿ, ಬಸನಗೌಡ ಮರಿಗೌಡ್ರ, ಆತ್ಮಾನಂದ ಸೋಗಿ, ಮಹೇಶ ಕಟ್ಟಿ, ಮನೋಜ ಕಡಪಟ್ಟಿ,
![Demo](https://ainlivenews.com/wp-content/uploads/2023/12/spoorthi-1.jpg)
ಹರ್ಷಾ ಭಾವಿಕಟ್ಟಿ, ಪ್ರಜ್ವಲ್ ತಡಕೋಡ, ಜಗದೀಶ ಸೋಗಿ, ಸಂಗನಗೌಡ ಪಾಟೀಲ, ಗಂಗಪ್ಪ ಸಂಗೋಳ್ಳಿ, ಲೋಕಚಂದ್ರ ಕಿಲ್ಲೇಧಾರ, ರುದ್ದಪ್ಪ ಬೆಳ್ಳಕ್ಕಿ, ಚನ್ನಬಸ್ಸು ಮಡ್ಡೆನ್ನುವರ ,ಮಹಿಳಾ ಘಟಕದ ಪದಾಧಿಕಾರಿ ಗಳಾದ ಸಾವಿತ್ರಿ ಬೆಳ್ಳಕ್ಕಿ, ಪವಿತ್ರಾ ಭಾವಿಕಟ್ಟಿ, ರೇಖಾ ಪಾಟೀಲ, ಸರೋಜಾ ಸೋಗಿ, ಅನುಪಮಾ ಬೆಳ್ಳಕ್ಕಿ, ಗಿರಿಜಾ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು,
![](https://ainlivenews.com/wp-content/uploads/2024/01/Ad-Banner-copy-scaled.jpg)