ಬಾಗಲಕೋಟ :– ಸುಕ್ಷೇತ್ರ ತುಳಸೀಗೆರಿ ಆಂಜನೇಯ ದೇವಸ್ಥಾನಕ್ಕೆ ದರ್ಶನ್ ಫೋಟೋ ಹೀಡಿದು ಅಭಿಮಾನಿಗಳು ಪಾದಯಾತ್ರೆ ಮಾಡಿ ಅಭಿಮಾನ ಮೆರೆದಿದ್ದಾರೆ.
ಗದ್ದನಕೇರಿ ಗ್ರಾಮರಿಂದ ಅಭಿಮಾನಿಗಳು ಪಾದಯಾತ್ರೆ ನಡೆಯಲ್ಲಿದ್ದು, ತುಳಸಿಗೇರಿ ಆಂಜನೇಯ ಸ್ವಾಮಿ ದರ್ಶನ ಪಡೆದು,ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಗ್ರಾಮ ಇದಾಗಿದ್ದು, ನಟ ದರ್ಶನಗಾಗಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.
ದರ್ಶನ ಪೋಟೊ ಹಿಡಿದು ದೇವರ ದರ್ಶನ ಪಡೆದಿದ್ದಾರೆ ಅಭಿಮಾನಿಗಳು. ಶ್ರಾವಣ ಮುಕ್ತಯಾದ ಶನಿವಾರದ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ.
ದೇವರ ಮುಂದೆ ದರ್ಶನ್ ಫೋಟೋ ಹಿಡಿದು ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಬಿಡುಗಡೆಗಾಗಿ ಅಭಿಮಾನಿಗಳು ಹರಕೆ ಹೊತ್ತಿದ್ದಾರೆ. ಜೈಲಿನಿಂದ ಬೇಗ ಬಿಡುಗಡೆ ಆಗಲೆಂದು ಅಭಿಮಾನಿಗಳು ಹರಕೆ ಹೊತ್ತಿದ್ದಾರೆ.
ಪೂಜೆ ಸಲ್ಲಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.