ನಮ್ಮ ಬಾಸ್ ತಪ್ಪು ಮಾಡಿಲ್ಲ ಬಿಟ್ಬಿಡಿ.. ಟವರ್ ಏರಿ ಕುಳಿತ ಅಭಿಮಾನಿ ಸೂಸೈಡ್ ಗೆ ಯತ್ನ..!
ಹೊಸಕೋಟೆ:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಬಾಸ್ ತಪ್ಪು ಮಾಡಿಲ್ಲ ಅಂತ ಅಭಿಮಾನಿ ಓರ್ವ ಟವರ್ ಏರಿ ಕುಳಿತ ಘಟನೆ ಹೊಸಕೋಟೆಯ ನಿಡಘಟ್ಟ ಗ್ರಾಮದಲ್ಲಿ ನಿನ್ನೆ ರಾತ್ರಿ ಜರುಗಿದೆ. ದರ್ಶನ್ ಅರೆಸ್ಟ್ ಪ್ರಕರಣ… ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ..! ಕಲ್ಬುರ್ಗಿ ಮೂಲದ ಯುವಕನಿಂದ ಹುಚ್ಚಾಟ ನಡೆಸಲಾಗಿದೆ. ಟವರ್ ಏರಿ ಕುಳಿತು ಹುಚ್ಚಾಟ ಹಿನ್ನೆಲೆ ಸ್ಥಳೀಯ ಪೊಲೀಸರಿಗೆ ಸ್ಥಳೀಯರು ಕರೆ ಮಾಡಿದ್ದಾರೆ. ಟವರ್ ಹತ್ತಿ ಕುಳಿತಿದ್ದ ಯುವಕನನ್ನ ಮನವೊಲಿಸಿ ಪೊಲೀಸರು ಕೆಳಗಿಳಿಸಿದ್ದಾರೆ. ಟವರ್ ನಿಂದ ಕೆಳಗಿಳಿದ … Continue reading ನಮ್ಮ ಬಾಸ್ ತಪ್ಪು ಮಾಡಿಲ್ಲ ಬಿಟ್ಬಿಡಿ.. ಟವರ್ ಏರಿ ಕುಳಿತ ಅಭಿಮಾನಿ ಸೂಸೈಡ್ ಗೆ ಯತ್ನ..!
Copy and paste this URL into your WordPress site to embed
Copy and paste this code into your site to embed