ಹುಬ್ಬಳ್ಳಿ:- ಕಾಂಗ್ರೆಸ್ ಸರ್ಕಾರ ಪತನಗೊಳ್ಳಲು ಆಪರೇಶನ್ ಕಮಲದ ಅವಶ್ಯಕೆಯಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..! ಈ ದಿನದಂದು ಏರಿಕೆಯಾಗಲಿದೆ ವೇತನ ಪ್ರಮಾಣ!?
ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲು ಆಪರೇಶನ್ ಕಮಲದ ಅವಶ್ಯಕೆಯಿಲ್ಲ, ಕಾಂಗ್ರೆಸ್ ಮಂತ್ರಿ ಮತ್ತು ಶಾಸಕರ ಒಳಜಗಳ, ಬೇಗುದಿಯಿಂದ ಸರ್ಕಾರ ತಾನಾಗೇ ಪತನಗೊಳ್ಳಿದೆ ಎಂದರು.
ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಏನನ್ನೂ ಹೇಳುತ್ತಿಲ್ಲ, ಸಿದ್ದರಾಮಯ್ಯ 5-ವರ್ಷ ಅವಧಿಗೆ ಮುಖ್ಯಮಂತ್ರಿಯೇ ಇಲ್ಲವೇ ಎರಡೂವರೆ ವರ್ಷಗಳ ನಂತರ ಸ್ಥಾನ ಬಿಟ್ಟುಕೊಡಲಿದ್ದಾರೆಯೇ ಅನ್ನೋದನ್ನು ಸ್ಪಷ್ಟಪಡಿಸಬೇಕು, ಕಾಂಗ್ರೆಸ್ ವರಿಷ್ಠರಿಂದ ಯಾವುದೇ ಸಿಗ್ನಲ್ ಅಥವಾ ಸ್ಪಷ್ಟತೆ ಇಲ್ಲದ ಕಾರಣ ಅದು ಸಿದ್ದರಾಮಯ್ಯನವರ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ ಮತ್ತು ಆಡಳಿತ ವ್ಯವಸ್ಥೆ ಹದಗೆಟ್ಟುಹೋಗಿದೆ ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)