ಕಲಬುರಗಿ: ಅಳಂದ ಪಟ್ಟಣದಲ್ಲಿರುವ ಲಾಡ್ಲೆ ಮಶಾಕ್ ದರ್ಗಾಕ್ಕೆ ಕಲಬುರಗಿ ನೂತನ SP ಅಕ್ಷಯ್ ಹಾಕೈ ಭೇಟಿ ನೀಡಿದ್ದಾರೆ. ಮಾರ್ಚ್ 8 ಶಿವರಾತ್ರಿ ಅಂಗವಾಗಿ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಪೂಜೆ ಹಿನ್ನಲೆ ಭೇಟಿ ಮಹತ್ವ ಪಡೆದಿದೆ.
ಶಿವಲಿಂಗದ ಜಿರ್ಣೋದ್ದಾರಕ್ಕಾಗಿ ಈಗಾಗಲೇ ಹಿಂದುಪರ ಸಂಘಟನೆಗಳು ಆಗ್ರಹ ಮಾಡಿವೆ..ಅದಕ್ಕಾಗಿ ಮುಂಜಾಗ್ರತಾ ಕ್ರಮಾನುಸಾರ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.