ನೆಲಮಂಗಲ: ತುಂತುರು ಮಳೆ ನಡುವೆ ಬಿಎಂಟಿಸಿ ಬಸ್ ಅಪಘಾತ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯದಿಂದ ಬಿಎಂಟಿಸಿ ಬಸ್ ಡಿವೈಡರ್ ಏರಿದ ಘಟನೆ ನೆಲಮಂಗಲ ನಗರದ ಎಸ್.ಎಲ್.ಆರ್ ಭವನದ ಮುಂದೆ ಜರುಗಿದೆ.
ಮಳೆಯ ನಡುವೆ ರಸ್ತೆ ಕಾಣದೆ ಅಪಘಾತ ಪ್ರಯಾಣಿಕರು ಸೇಪ್ ಆಗಿದ್ದಾರೆ. ಸಲ್ಪ ಯಾಮಾರಿದ್ರು ಬಾರಿ ಅಪಘಾತ ನಡೆದು ದುರಂತ ತಪ್ಪಿದೆ. ಹೊಸ ಚಾಲಕನ ಅಜಾರುಕಥೆಯಿಂದ ನಡೆದ ಅಪಘಾತ ಸಂಭವಿಸಿದೆ. ನೆಲಮಂಗಲ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಕ್ರೈನ್ ಮೂಲಕ ಬಸ್ ತೆರವು ಕಾರ್ಯಚರಣೆ ಮಾಡಲಾಗಿದೆ. ನೆಲಮಂಗಲ ಬೆಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಬಿಸಿ ಇದ್ದು, ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತೆರವು ಮಾಡಲಾಗಿದೆ.