ರಾಜ್ಯ ದಿವಾಳಿ ಆಗಿದ್ದನ್ನು ಮುಚ್ಚಿಕೊಳ್ಳಲು ಸರ್ಕಾರದ ನವರಂಗಿ ನಾಟಕ – ಬೊಮ್ಮಾಯಿ..!

ಹಾವೇರಿ:– ಕೇಂದ್ರದಿಂದ ಕರ್ನಾಟಕಕ್ಕೆ ಕಡಿಮೆ ಬರ ಪರಿಹಾರ ಘೋಷಿಸಿರುವ ಹಿನ್ನೆಲೆ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ “ಕೈ”ಅಭ್ಯರ್ಥಿ ಗೆಲುವು ಖಚಿತ -ಕೆರಹಳ್ಳಿ ನವೀನ್ ಇದೇ ವಿಚಾರವಾಗಿ ಹಾವೇರಿಯಲ್ಲಿ ಮಾತನಾಡಿದ ಬೊಮ್ಮಾಯಿ, ರಾಜ್ಯಕ್ಕೆ ಅನ್ಯಾಯ ಆಯಿತು, ಅನ್ಯಾಯ ಆಯಿತು ಅಂತಾರೆ‌ ನಮ್ಮ ಕಾಲದಲ್ಲಿ ಪ್ರವಾಹ ಬಂತು. ನಾವು ತಡ ಮಾಡಲಿಲ್ಲ ಪ್ರವಾಹ ಬಂದ ತಕ್ಷಣ ಐದು, ಮೂರು ಲಕ್ಷ ಪರಿಹಾರ ಕೊಟ್ಟೆವು. ನಾವು ಕೇಂದ್ರಕ್ಕೆ ಬೊಟ್ಟು ಮಾಡಿ ಕುಳಿತುಕೊಳ್ಳಲಿಲ್ಲ. ನಮ್ಮ ಕರ್ತವ್ಯ ನಾವು … Continue reading ರಾಜ್ಯ ದಿವಾಳಿ ಆಗಿದ್ದನ್ನು ಮುಚ್ಚಿಕೊಳ್ಳಲು ಸರ್ಕಾರದ ನವರಂಗಿ ನಾಟಕ – ಬೊಮ್ಮಾಯಿ..!