ಬಾಗಲಕೋಟೆ : ಶ್ರೀ ರಾಮನಗರ ನಾಮಕರಣ ಮಾಡಿ ಎಂದು ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಪ್ರದೇಶವನ್ನು ಶ್ರೀ ರಾಮ ನಗರವೆಂದು ನಾಮಕರಣ ಮಾಡಿ ಎಂದು ರಬಕವಿ ಬನಹಟ್ಟಿ ನಗರಸಭೆ ಪೌರಾಯುಕ್ತ ಜಗದೀಶ್ ಈಟಿರವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಡಾ ರವಿ ಜಮಖಂಡಿ ವಿಜಯಕುಮಾರ ಹಲಕುರ್ಕಿ ಸದಾಶಿವ ನಾಯಕ ಸಂಜಯ ತೆಗ್ಗಿ ಪ್ರಭು ನಾಯಕ ಯಲ್ಲಪ್ಪ ಗೋಸುರವಾಡ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ