ಕಲಬುರಗಿ: ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಸ್ನೇಹಿತನನ್ನೆ ಚಾಕುವಿನಿಂದ ಇರಿದು ಕೊಂದ ಮೂವರು ಮಿತ್ರ ದ್ರೋಹಿಗಳನ್ನ ಕಲಬುರಗಿ ಪೋಲೀಸರು ಲಾಕ್ ಮಾಡಿದ್ದಾರೆ. ಚೌಕ್ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸುನೀಲ್ ಸಿಂಗ್ ಸೊಹೇಲ್ & ಭಗತ್ ಸಿಂಗ್ ಸಿಕ್ಕಿಬಿದ್ದಿದ್ದಾರೆ.
ಫೆಬ್ರವರಿ 6 ರಂದು ಸೈಯದ್ ಚಿಂಚೋಳಿ ಕ್ರಾಸ್ ಬಳಿ ರೋಹನ್ ಎಂಬಾತನ ಕೊಲೆಯಾಗಿತ್ತು.ನಾಲ್ಕು ಜನ ಸ್ನೇಹಿತರು ಸೇರಿ ಕೊಲೆ ಮಾಡಿದ್ದು ಈ ಪೈಕಿ ಮೂವರ ಬಂವನವಾಗಿದ್ದು ಇನ್ನೊರ್ವ ಆರೋಪಿಗಾಗಿ ತಲಾಷ್ ನಡೆದಿದೆ..ಕೊಟ್ಟ ಹಣ ವಾಪಸ್ ಕೊಡುವಂತೆ ಕೇಳಿದಕ್ಕೆ ಸ್ನೇಹಿತನನ್ನೇ ಇರಿದು ಕೊಲೆ ಮಾಡಿದ್ರು ಪಾಪಿಗಳು..