ಕಲಬುರ್ಗಿ:- ರಂಗಿನಾಟಕ್ಕೆ ಇವತ್ತು ಕಲಬುರಗಿಯ ಪತ್ರಿಕಾ ಭವನ ಸಾಕ್ಷಿಯಾಯಿತು. ವಿಶೇಷ ಅಂದ್ರೆ ಮೀಡಿಯಾದವರ ಜೊತೆ ಹಬ್ಬ ಆಚರಿಸಿದ ಸಂಸದ ಉಮೇಶ್ ಜಾಧವ್ ಕೊರಳಲ್ಲಿ ಸಕ್ಕರೆ ಸರ ಹಾಕಿಕೊಂಡು ಎಲ್ಲರ ಜೊತೆ ಡ್ಯಾನ್ಸ್ ಮಾಡಿದ್ರು..
ಈ ವೇಳೆ ಪ್ರೆಸ್ ಕ್ಲಬ್ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಪತ್ರಕರ್ತರಾದ ಓಂ ಪ್ರಕಾಶ್ ಭಜರಂಗಿ ಪ್ರವೀಣ ರೆಡ್ಡಿ ಅರುಣ್ ಕದಮ್ ರಾಜಶೇಖರ್ ಪುರುಷೋತ್ತಮ್ ಛಾಯಾಗ್ರಾಹಕರಾದ ವಿಜಯ್ ವಾರದ್ ವಿಜಯ್ ಗಾಜ್ರೆ ರಾಜು ಉದನೂರ್ ಮತ್ತು ಮಹೇಶ್ ಪುಂಡಲೀಕ್ ಸೇರಿ ಎಲ್ಲರೂ ಭಾಗಿಯಾಗಿದ್ದರು..