ಬಾಗಲಕೋಟೆ :- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶಂಕರಲಿಂಗ ಸರ್ಕಲದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಣೆ ಮಾಡಿದರು.
Gadaga: 3 ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪದಗ್ರಹಣ.. ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು!
ರಬಕವಿ ಬನಹಟ್ಟಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ಮುಖಂಡರು ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ.
ಪ್ರದಾನ ಮಂತ್ರಿ ನರೇಂದ್ರ ಮೋದಿರವರಿಗೆ ಜೈಕಾರ ಕೂಗಿ ಸಂಭ್ರಮ
ಪ್ರಧಾನಿ ಮೋದಿ ಸೇರಿದಂತೆ ಸಚಿವ ಸಂಪುಟದ ಎಲ್ಲರಿಗೂ ಶುಭ ಹಾರೈಸಿ ಅಭಿನಂಧನೆ..
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದರೆಪ್ಪ ಉಳ್ಳಾಗಡ್ಡಿ. ಸಂಜಯ ತೆಗ್ಗಿ. ಬಸವರಾಜ ತೆಗ್ಗಿ. ಮಹಾದೇವ ಕೋಟ್ಯಾಳ. ಯಲ್ಲಪ್ಪ ಕಟಗಿ. ಬಾಬು ಮಹಾಜನ. ಮಹದೇವ ಪಾಲಬಾವಿ. ಅಣ್ಣಪಾ ಚಾಪಿ. ಶ್ರೀಶೈಲ ಭಾವಿಕಟ್ಟಿ. ಪ್ರದೀಪ ಜುಗಳಿ. ಶ್ರೀಮತಿ ಸವಿತಾ ಹೊಸೂರ. ಶ್ರೀಮತಿ ನಂದಾ ಕೊಕಟನೂರ. ಶ್ರೀಮತಿ ಸುವರ್ಣ ಚಿಂಚಲಿ. ಶ್ರೀಮತಿ ಮಂಜುಳಾ ಬಿಳಗಿ. ವಿನಾಯಕ ಶೇಗುಣಸಿ.
ಪ್ರಕಾಶ ಕುಂಬಾರ
ಬಾಗಲಕೋಟೆ