ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿರುವ ದರ್ಶನ್ ಅವರನ್ನು ನೆನೆದು ಪತ್ನಿ ವಿಜಯಲಕ್ಷ್ಮಿ ದುಖಃ ವ್ಯಕ್ತಪಡಿಸಿದ್ದಾರೆ.
ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲವೇ!?… ಹಾಗಿದ್ರೆ ಚಿಂತೆ ಬಿಟ್ಟು ಈ ಸರಳ ಮದ್ದು ಪಾಲಿಸಿ!
ಕಣ್ಣೀರಿನಲ್ಲೇ ಪತ್ನಿ ವಿಜಯಲಕ್ಷ್ಮಿ ದಿನಕಳೆಯುತ್ತಿದ್ದಾರೆ. ಮಾಧ್ಯಮಗಳು ಮಾನಸಿಕವಾಗಿ ಹಿಂಸೆ ಕೊಡುತ್ತಿವೆಯಂತೆ, ಈ ಬಗ್ಗೆ ಅವರ ಆಪ್ತ ಮೂಲ ಗಳಿಂದ ಮಾಹಿತಿ ಲಭ್ಯವಾಗಿದೆ. ದರ್ಶನ್ ಮಾಡಿರೋ ತಪ್ಪಿಗೆ ಮನೆಯವರಿಗೆ ಯಾಕೆ ಶಿಕ್ಷೆ. .?ಪತ್ನಿಗೆ ಗೊತ್ತಿಲ್ಲದೇ ದರ್ಶನ್ ಅವ್ರು ಕೊಲೆ ಮಾಡಿಸಿದ್ದಾರೆ. ವಯಸ್ಸಿಗೆ ಬಂದ ಮಗ ಇದ್ದಾನೆ ನೀವು ಮಾಧ್ಯಮದವರು ಸಹಕರಿಸಿ ಅಂದಿದ್ದು ಆಪ್ತರು ಹೇಳುತ್ತಿದ್ದಾರೆ. ಬಾಯಿಗೆ ಬಂದಂತೆ ಹೇಗ್ ಬೇಕು ಹಾಗೇ ಸುದ್ದಿ ಮಾಡಿ ನೋವು ಕೊಡಬೇಡಿ. .? ಎಂದು ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.