ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರ ಮಾತನಾಡಿ ನಮ್ಮ ದೇಶ ಸುಭದ್ರತೆಗಾಗಿ ಕಡ್ಡಾಯವಾಗಿ ಮತದಾನ ಮಾಡಿ ಯಾರು ಮತದಾನದಿಂದ ವಂಚಿತರಾಗದೆ ತಮ್ಮ ತಮ್ಮ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಹೇಳಿದರು.
ನಿಮ್ಮ ಹಕ್ಕು ನಿಮ್ಮ ಮತ ಮತದಾನ ಮಾಡಿ ದೇಶವನ್ನು ಸುಭದ್ರತೆಗೊಳಿಸಿ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ