ಕಲಬುರಗಿ: ಈ ಬಾರಿಯ ಕಲಬುರಗಿ ಲೋಕಸಭೆಗೆ ಸ್ಪರ್ಧಿಸಲು ನಮ್ಮ ಪಕ್ಷದವರೇ 10 ಜನ ಟಿಕೆಟ್ ಕೇಳ್ತಿದ್ದಾರೆ ಆದ್ರೆ ವರಿಷ್ಠರು ಟಿಕೆಟ ನನಗೇ ಕೊಡ್ತಾರೆ ಅಂತ ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ಉಮೇಶ್ ಜಾಧವ್ ಎಲ್ಲರಿಗೂ ಟಿಕೆಟ್ ಕೇಳುವ ಹಕ್ಕು ನಮ್ಮ ಬಿಜೆಪಿಯಲ್ಲಿ ಮಾತ್ರ ಇದೆ..ಆದ್ರೆ ಈ ಪದ್ದತಿ ಕಾಂಗ್ರೆಸ್ ಪಕ್ಷದಲ್ಲಿದೆಯಾ ಅಂತ ಪ್ರಶ್ನೆ ಮಾಡಿದ್ರು.
ಅದೇ ಇರಲಿ ಈ ಬಾರಿ ಕಲಬುರಗಿ ಟಿಕೆಟ್ ಮತ್ತೆ ನನಗೇ ಕೊಡ್ತಾರೆ ಯಾಕ್ ಕೊಡಲ್ಲ ಅಂತ ಹೇಳಿದ್ರು..