ಬೆಂಗಳೂರು: ಬಿಎಂಟಿಸಿ ಬಸ್ಸು ಹತ್ತಿದ ಚಿರತೆ ಮರಿ ತುರಹಳ್ಳಿ ಫಾರೆಸ್ಟ್ ನಿಂದ ರಸ್ತೆ ಗೆ ನುಗ್ಗಿದ ಚಿರತೆ ಮತ್ತು ಮರಿ ಚಿರತೆ ಕಂಡಿದ್ದೆ ಬಸ್ಸು ನಿಲ್ಲಿಸಿದ ಚಾಲಕ
Heat Wave: ಬೆಂಗಳೂರಲ್ಲಿ ಹೆಚ್ಚಾದ ಬಿಸಿ ಗಾಳಿ: ಎಚ್ಚರದಿಂದಿರಲು ಆರೋಗ್ಯ ಇಲಾಖೆ ಸೂಚನೆ!
ಚಿರತೆ ತಪ್ಪಿಸಿಕೊಂಡಿದ್ದು, ಚಿರತೆ ಮರಿ ಮಾತ್ರ ಬಸ್ ಕೆಳಗೆ ಅವಿತುಕೊಂಡಿತ್ತು ಬಿಎಂಟಿಸಿ ಬಸ್ ಅಡಿಯಲ್ಲಿದ್ದ ಚಿರತೆ ಮರಿ ಚಿರತೆ ಮರಿಗೆ ನೀರು ಕುಡಿಸಲು ಮುಂದಾಗಿದ್ದ ಬಿಎಂಟಿಸಿ ಡ್ರೈವರ್ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದೆ
ಕೆಂಗೇರಿ ಟೂ ಚಿಕ್ಕೇಗೌಡನ ಪಾಳ್ಯ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ಬಸ್ಸು ಬಸ್ ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಯದಂತೆ ಸೂಚನೆ ನೀಡಿದ್ದ ಕಂಡಕ್ಟರ್ ಮತ್ತು ಡ್ರೈವರ್
ಈ ವಿಚಾರ ತಿಳಿದ ಅರಣ್ಯ ಇಲಾಖೆ ಈಗಾಗಲೇ ಚಿರತೆ ಮರಿಯನ್ನು ರಕ್ಷಣೆ ಮಾಡಿದ್ದಾರೆ ತಾಯಿ ಚಿರತೆಗಾಗಿ ಹುಡುಕಾಟ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ