ಹುಬ್ಬಳ್ಳಿ: ಆಮ್ ಆದ್ಮಿ ಪಕ್ಷದ ಪ್ರಮುಖರು ಭಾರತೀಯ ಜನತಾ ಪಕ್ಷ ಸೇರ್ಪಡೆಯಾದರು. ನಗರದ ಮಂಜುನಾಥ ನಗರದಲ್ಲಿನ ಶಾಸಕರ ಗೃಹ ಕಚೇರಿಯಲ್ಲಿಂದು ಎಎಪಿ ನಾಯಕ ಶಿವಕಿರಣ ಆರ್. ಅಗಡಿ, ದೀಪಿಕಾ ಭಂಡಾರಿ, ರಾಜೇಂದ್ರ ನಾಯಕ್, ಚಂದ್ರಕಾಂತ ಕುಲಕರ್ಣಿ ಅವರು ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿಗಳಾದ ಪ್ರಹ್ಲಾದ್ ಜೋಶಿ ಅವರಿಗೆ ಬೆಂಬಲ ಸೂಚಿಸಿದರು.
ಎಎಪಿ ತೊರೆದು ಬಿಜೆಪಿ ಸೇರಿದ ನಾಯಕರು
By AIN Author