ವಕೀಲ ದೇವರಾಜೇಗೌಡ ಅರೆಸ್ಟ್: ಬಂಧನದ ಹಿಂದಿನ ಕಾರಣ ತಿಳಿಸಿದ ಜೋಶಿ!

ಹುಬ್ಬಳ್ಳಿ:- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದೇವರಾಜೇಗೌಡ ಬಂಧನದ ಹಿಂದಿನ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಅಶ್ಲೀಲ ವಿಡಿಯೋ ಕೇಸ್: ಪ್ರಜ್ವಲ್ ಹುಡುಕಿಕೊಟ್ರೆ 1 ಲಕ್ಷ ಬಹುಮಾನ!.. ಅರೆ ಇದು ಸರ್ಕಾರದ ಆದೇಶ ಅಲ್ರಿ!? ಸ್ವಾರ್ಥ ರಾಜಕಾರಣ, ಪಕ್ಷ ರಾಜಕಾರಣ ಇದರಲ್ಲಿ ಸ್ಪಷ್ಟವಾಗಿದೆ. ವಿರೋಧಿಗಳನ್ನ ಮುಗಿಸೋದು ಸ್ಪಷ್ಟವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಪಾತ್ರದ ಬಗ್ಗೆ ಸಾಕ್ಷಿಯನ್ನು ಹೇಳಿದ ಕಾರಣ ದೇವರಾಜೇಗೌಡರ ಬಂಧನವಾಗಿದ್ದು, ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯದಲ್ಲಿ ಹಿಟ್ಲರ್​​ರನ್ನ ಮೀರಿಸೋ ಆಡಳಿತ ಇದೆ. ಇಡೀ ಕಿಡ್ನ್ಯಾಪ್ ಪ್ರಕರಣ … Continue reading ವಕೀಲ ದೇವರಾಜೇಗೌಡ ಅರೆಸ್ಟ್: ಬಂಧನದ ಹಿಂದಿನ ಕಾರಣ ತಿಳಿಸಿದ ಜೋಶಿ!