ಕೋಲಾರ: ಕೋಲಾರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಆರಂಭಗೊಂಡಿದ್ದು ವಿಜಯ ದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಕೋಲಾರದಲ್ಲಿ ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ.
ಕೋಲಾರ ನಗರದ ಕಠಾರಿ ಪಾಳ್ಯದ ಕನಕ ಬಾಸ್ಕೆಟ್ ಬಾಲ್ ಗ್ರೌಂಡ್ ನಿಂದ ಆರಂಭಗೊಂಡಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಿರುವ ಅರ್ ಎಸ್ ಎಸ್ ಪಥ ಸಂಚಲನ. ಹಿಂದುತ್ವದ ಬಲ ರಾಷ್ಟ್ರೀಯ ಶಕ್ತಿ ಅನ್ನೋ ಘೋಷ ವಾಕ್ಯದಡಿ ಪಥಸಂಚಲನ.
ಆರ್ ಎಸ್ ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ್ ಗುರು ಪ್ರಸಾದ್, ಮಾಜಿ ಸಂಸದ ಎಸ್.ಮುನಿಸ್ವಾಮಿ.
ಜಿಲ್ಲೆಯ ಹಲವು ಅರ್ ಎಸ್ ಎಸ್ ನಾಯಕರು ಭಾಗಿ ಕೋಲಾರ ನಗರದೆಲ್ಲೆಡೆ ಬಿಗಿ ಬಂದೋಬಸ್ತ್, ಪೊಲೀಸ್ ಸರ್ಪಗಾವಲಿನಲ್ಲಿ ನಡೆಯುತ್ತಿರುವ ಪಥಸಂಚಲನ.