ಕಲಬುರಗಿ:– ಕುಡಿದ ಮತ್ತಿನಲ್ಲಿ ಈಜಲು ಹೋದ ಯುವಕನೊಬ್ಬ ನೀರುಪಾಲಾದ ಘಟನೆ ಕಲಬುರಗಿಯಲ್ಲಿ ನಡೆದಿದೆ..ಕಮಲಾಪುರ ತಾಲೂಕಿನ ಪಟವಾಡದಲ್ಲಿ ಘಟನೆ ನಡೆದಿದ್ದು ಹೈದ್ರಾಬಾದ್ ಮೂಲದ ಮಹ್ಮದ್ ಸಾಜೀದ್ ಸಾವನ್ನಪ್ಪಿದ ದುರ್ದೈವಿ ಅಂತ ಗುರುತಿಸಲಾಗಿದೆ..
ತಾಂತ್ರಿಕ ದೋಷ: ಕೇದಾರನಾಥದಲ್ಲಿ ಕೆಟ್ಟು ನಿಂತ ಹೆಲಿಕಾಪ್ಟರ್.. ತಪ್ಪಿದ ಅನಾಹುತ!
ಗೆಳೆಯರೊಂದಿದೆ ಕಮಲಾಪುರ ಪಕ್ಕದ ದರ್ಗಾ ಜಾತ್ರೆಗೆ ಹೊರಟಿದ್ದ. ಮಾರ್ಗಮಧ್ಯೆ ಬ್ರಿಜ್ ಕಂ ಬ್ಯಾರೇಜಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಗೆಳೆಯರ ಕಣ್ಣೆದುರೇ ಮುಳುಗಿ ಸಾವನ್ನಪ್ಪುವ ದೃಶ್ಯ ಬ್ರಿಜ್ ಮೇಲಿದ್ದ ಇನ್ನೊಬ್ಬ ಗೆಳೆಯನ ಮೊಬೈಲಲ್ಲಿ ರೆಕಾರ್ಡ್ ಆಗಿದೆ.ಆದ್ರೆ
ಸಾಜೀದ್ ಸಾವಿಗೆ ಶಂಕೆ ವ್ಯಕ್ತಪಡಿಸಿದ ಮೃತನ ಸಹೋದರ ಕಮಲಾಪುರ ಪೋಲೀಸ್ ಠಾಣೆಗೆ ದೂರು ನೀಡಿದ್ದಾನೆ..
![](https://ainlivenews.com/wp-content/uploads/2024/01/Ad-Banner-copy-scaled.jpg)