ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ “ಕೈ”ಅಭ್ಯರ್ಥಿ ಗೆಲುವು ಖಚಿತ -ಕೆರಹಳ್ಳಿ ನವೀನ್

ಚಾಮರಾಜನಗರ:- ಇಲ್ಲಿನ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದು ಕಾಂಗ್ರೆಸ್ ಮಾದ್ಯಮ ಸಂಯೋಜಕ ಕೆರಹಳ್ಳಿ ನವೀನ್ ಹೇಳಿಕೆ ನೀಡಿದ್ದಾರೆ. ಬಂಡೀಪುರದಲ್ಲಿ ಪ್ರವಾಸಿಗರಿಗೆ ದರ್ಶನ ತೋರುತ್ತಿರುವ ಹುಲಿಗಳು..! ಚಾಮರಾಜನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ 1 ಲಕ್ಷ ಅಂತರದಿಂದ ಗೆಲುವು ಸಾಧ್ಯ. ಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಗೆಲುವು ವರದಾನ. ಇಂಡಿಯಾ ಪ್ರಣಾಳಿಕೆ ಕೈ ಹಿಡಿದಿದೆ. 8 ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದೆ. ಮಹಿಳೆಯರಿಂದ ಹೆಚ್ಚು ಮತದಾನವಾಗಿದೆ. ಕರ್ನಾಟಕದ … Continue reading ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ “ಕೈ”ಅಭ್ಯರ್ಥಿ ಗೆಲುವು ಖಚಿತ -ಕೆರಹಳ್ಳಿ ನವೀನ್