Siddaramaiah: ಸಂವಿಧಾನವನ್ನೇ ವಿರೋಧಿಸಿದವರು ಬಿಜೆಪಿ -ಸಿಎಂ ಸಿದ್ದರಾಮಯ್ಯ

ವಿಜಯನಗರ :- ಸಂವಿಧಾನವನ್ನೇ ವಿರೋಧಿಸಿದವರು ಬಿಜೆಪಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಕೊಲೆ ಆರೋಪಿಗೆ ಗುಂಡೇಟು..! ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯವರು ಸರ್ವೇ ಪ್ರಕಾರ 200 – 220 ಗೆಲ್ಲಲಿದ್ದಾರೆ. ಆ್ಯಕ್ಸಿಸ್ ಮೈ ಇಂಡಿಯಾ ಸರ್ವೇನಲ್ಲಿ 210 ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ಪ್ರಕಟಿಸಿದ್ದರು. ಇದನ್ನು ಮೋದಿ ಆನಂತರ ಡಿಲೇಟ್ ಮಾಡಿಸಿದ್ದಾರೆ. ಈ ವಿಷಯ ಜನರಿಗೆ ಗೊತ್ತಾದರೆ ವೋಟ್‌ ಹಾಕಲ್ಲ ಅಂತ ಹೀಗೆ ಮಾಡಿಸಿದ್ದಾರೆ ಎಂದು ಟೀಕಿಸಿದರು. ಮತದಾನ ಮಾಡುವ … Continue reading Siddaramaiah: ಸಂವಿಧಾನವನ್ನೇ ವಿರೋಧಿಸಿದವರು ಬಿಜೆಪಿ -ಸಿಎಂ ಸಿದ್ದರಾಮಯ್ಯ