ಬಿಜೆಪಿ ಮುಖಂಡನ ಮನೆ ಮೇಲೆ ಐಟಿ ದಾಳಿ – 5 ಕೋಟಿ ನಗದು, 7 ಕೆಜಿ ಚಿನ್ನಾಭರಣ ಜಪ್ತಿ!

ನೆಲಮಂಗಲ: :-ಆತ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡ.. ವಿಶ್ವನಾಥ್ ಹಾಗೂ ಸುಧಾಕರ್ ನಡುವಿನ ಮುನಿಸು ತಣಿಸುವಲ್ಲಿ ಯಶಸ್ವಿಯಾಗಿದ್ದ ನಾಯಕ.. ಬಿಜೆಪಿಯಲ್ಲಿ ಗೇಮ್ ಮೇಕರ್ ಆಗಿದ್ದ ಆತನ ಮನೆಗೆ  ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟಿ ಕೋಟಿ ಹಣ ಸೀಜ್ ಮಾಡಿದ್ದಾರೆ.‌ Lokasabha Election: ಲೋಕಾ ಮತದಾನ… ಆನೇಕಲ್ ನಲ್ಲಿ ಹಕ್ಕು ಚಲಾಯಿಸುತ್ತಿರುವ ಮತದಾರರು! ಬೃಹತ್ ಬಂಗಲೆ, ಬಂಗಲೇ ಸುತ್ತ ನಿಂತಿರುವ ಸರ್ಕಾರಿ ಕಾರುಗಳು, ಹಣ ಎಣಿಸುವ ಮೆಷಿನ್, ಚಿನ್ನ ಹಳೆಯುವ ಮೆಷನ್ ತೆಗೆದುಕೊಂಡು ಹೊಗುತ್ತಿರುವ … Continue reading ಬಿಜೆಪಿ ಮುಖಂಡನ ಮನೆ ಮೇಲೆ ಐಟಿ ದಾಳಿ – 5 ಕೋಟಿ ನಗದು, 7 ಕೆಜಿ ಚಿನ್ನಾಭರಣ ಜಪ್ತಿ!