ಬೆಂಗಳೂರು:- ರಾಜಧಾನಿ ಬೆಂಗಳೂರಿನ ಸಾರಕ್ಕಿಯ ಮಾರ್ಕೆಟ್ ಬಳಿ ಜೋಡಿ ಕೊಲೆ ನಡೆದಿದೆ. ಅನೈತಿಕ ಸಂಬಂಧ ಹಿನ್ನೆಲೆ ಚಾಕುವಿನಿಂದ ಇರಿದು ಅನುಶಾ ಮತ್ತು ಸುರೇಶ್ ಗೆ ಕೊಲೆ ಮಾಡಲಾಗಿದೆ.
ಮಲ್ಪೆ ಬೀಚ್ ನಲ್ಲಿ ಅಲೆಗಳ ಆರ್ಭಟ: ಸುಳಿಗೆ ಸಿಲುಕಿದ ಮೂವರಲ್ಲಿ ಓರ್ವ ಸಾವು!
ಅನುಶಾಗೆ ಮತ್ತು ಸುರೇಶ್ ಮೃತರು ಎನ್ನಲಾಗಿದೆ. ಸ್ಥಳಕ್ಕೆ ಜೆ.ಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕೊಲೆಯಾದವರು ಈವೆಂಟ್ ಮ್ಯಾನೇಜ್ನಮೆಂಜ್ ಮಾಡುತ್ತಿದ್ದರು.. ಐದು ಬಾರಿ ಚುಚ್ಚಿ ಕೊಲೆ ಮಾಡಲಾಗಿದೆ.
ಮೃತರು ಇಂದು ಪಾರ್ಕ್ ನಲ್ಲಿ ಮಾತನಾಡಲು ಬಂದಿದ್ದರು. ಐದು ವರ್ಷದಿಂದ ಇಬ್ಬರಿದು ಸಂಭಂದವಿತ್ತು. ಇಂದೆ ಕೊನೆ ನಾನು ಮತ್ತೆ ಮಾತನಾಡೋದಿಲ್ಲ ಅಂತ ಅನುಶಾ ಹೇಳಿದ್ದ. ಇದಕ್ಕೆ ಸುರೇಶ್ ಕೋಪಗೊಂಡಿದ್ದ. ಇದ್ರಿಂದ ಐದು ಬಾರಿ ಇಬ್ಬರಿಗೂ ಕೊಲೆ ಮಾಡಲಾಗಿದೆ. ಆಗ ಅನುಶಾರ ತಾಯಿ ಸಹ ಜೊತೆಯಲ್ಲಿದ್ದರು ಎನ್ನಲಾಗಿದೆ.