ಬಾಗಲಕೋಟೆ :-ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಎಕ್ಸಪರ್ಟ್ ಸ್ಕೂಲ್ ಮತ್ತು ಕೋಚಿಂಗ್ ಕ್ಲಾಸೆಸ್ ಸಂಸ್ಥೆ ಅಡಿಯಲ್ಲಿ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ರಾಜ್ಯಮಟ್ಟದ ಎಕ್ಸಪರ್ಟ್ ಟ್ಯಾಲೆಂಟ್ ಪರೀಕ್ಷೆ 2024 –25 ನೇ ಸಾಲಿನ 4ನೇ ತರಗತಿ ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ತೆಗೆದರೆ ಬಹುಮಾನಗಳ ಸುರಿಮಳೆ
World Cup 2024: ಟಿ20 ವಿಶ್ವಕಪ್ ಗೆದ್ದವರಿಗೆ ಈ ಬಾರಿ ಸಿಗುವ ಹಣವೆಷ್ಟು ಗೊತ್ತಾ..!?.. ಇಲ್ಲಿದೆ ಮಾಹಿತಿ!
ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆಯಲ್ಲಿ ಸುಮಾರು 500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಅದರಲ್ಲಿ 40 ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡುತ್ತಿದ್ದೇವೆ ಮತ್ತು ನೂರು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ 20 ಸಾವಿರ ರೂಪಾಯಿಗಳ ವರೆಗೆ ಶಾಲಾ ಪೀಸ್ ನಲ್ಲಿ ರಿಯಾಯಿತಿ ಕೊಡಲಾಗಿದೆ
ಯಾವ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಹೆಚ್ಚಿನ ಆಸಕ್ತಿಯನ್ನು ವಹಿಸಿ ಉತ್ತಮ ಎಜುಕೇಶನ್ ಪಡೆದುಕೊಳ್ಳಿ ಅನ್ನುವ ದೃಷ್ಟಿ ಇಟ್ಟುಕೊಂಡು ಇಂದು ಉತ್ತಮ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪ ಗಿರಿಸಾಗರ ಹೇಳಿದರು.
ಇದೇ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿಗಳು ಬಾಬು ಪಾಲಬಾವಿ. ಮುಖ್ಯೋಪಾಧ್ಯಾ ಕುಮಾರಿ ಎಂ ಎಲ್ ನದಾಫ. ಬಾಹುಬಲಿ ಪಕಾಲಿ. ಸೇರಿದಂತೆ ಮುಂತಾದವರು ಇದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ