ರಾಜಸ್ತಾನದಲ್ಲಿ ಪ್ರಧಾನಿ ಮೋದಿ ಮಂಗಳಸೂತ್ರ ಹೇಳಿಕೆ ವಿಚಾರ ಎಲ್ಲವೂ ಸುಳ್ಳು..ಈ ಸುಳ್ಳು ಹೇಳೋದ್ರಲ್ಲಿ ಮೋದಿ ನಿಸ್ಸೀಮರು ಅಂತ ಸಿಎಂ ಸಿದ್ರಾಮಯ್ಯ ಹೇಳಿದ್ದಾರೆ.. ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಿಜೆಪಿ ಸುಳ್ಳನ್ನೇ ಮಾರುಕಟ್ಟೆ ಮಾಡ್ಕೊಂಡು ಬರ್ತಿದೆ.
ಹೀಗಾಗಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ ಅಂದ್ರು. ಅದಕ್ಕಾಗಿ ನೋಡೋಣ ಪ್ರಧಾನಿ ವಿರುದ್ಧ ಆಯೋಗ ಯಾವ ಕ್ರಮ ಕೈಗೊಳ್ಳುತ್ತೋ ನೋಡೋಣ ಅಂತ ಹೇಳಿದ್ರು..