DK Shivakumar: ನಾನು ಸಿಎಂ ಆಗ್ತೇನೆ, ಅದ್ಕೆ ಯಾವುದೇ ಮೋಸ ಆಗಲ್ಲ – ಡಿಕೆ ಶಿವಕುಮಾರ್!

ರಾಮನಗರ:- ನಾನು ಸಿಎಂ ಆಗ್ತೇನೆ, ಅದ್ಕೆ ಯಾವುದೇ ಮೋಸ ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಹಲ್ಲೆ ಕೇಸ್… ಮತ್ತೆ ಠಾಣೆಗೆ ಹಾಜರಾದ ನಟಿ..! ಈ ಸಂಬಂಧ ಮಾತನಾಡಿದ ಅವರು,ಯಾವುದೋ ಊರಿನವನಿಗೆ ವೋಟ್ ಹಾಕಬೇಡಿ. ಜೆಡಿಎಸ್, ಬಿಜೆಪಿ ಕಾರ್ಯಕರ್ತರೆಲ್ಲರೂ ಡಿ.ಕೆ. ಸುರೇಶ್‌ಗೆ ವೋಟ್ ಹಾಕಿ. ನೀವೆಲ್ಲರೂ ನನ್ನ ಮೇಲೆ ನಂಬಿಕೆ ಇಟ್ಟು ಸಿಎಂ ಆಗ್ತಾನೆ ಅಂತ ವೋಟ್ ಹಾಕಿದ್ರಿ. ಅದಕ್ಕೆ ಮೋಸ ಆಗೊಲ್ಲ, ನಾನು ನಿಮ್ಮ ಋಣ ತೀರಿಸ್ತೇನೆ … Continue reading DK Shivakumar: ನಾನು ಸಿಎಂ ಆಗ್ತೇನೆ, ಅದ್ಕೆ ಯಾವುದೇ ಮೋಸ ಆಗಲ್ಲ – ಡಿಕೆ ಶಿವಕುಮಾರ್!