ಹುಬ್ಬಳ್ಳಿ : ಕರ್ನಾಟಕದಲ್ಲಿ ಸಾಬರ ಸರ್ಕಾರ ಹೋಗಬೇಕು -ಯತ್ನಾಳ

ಹುಬ್ಬಳ್ಳಿ : ಕರ್ನಾಟಕದಲ್ಲಿ ಸಾಬರ ಸರ್ಕಾರ ಹೋಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಗ್ರಹ ಮಾಡಿದರು..ಭಾಷಣ ಮುಗಿಸಿ  ಅಮಿತ್ ಶ ತೆರಳಿದ ನಂತರ ಭಾಷಣ ಆರಂಭಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು, ಕರ್ನಾಟಕದಲ್ಲಿ ಸಾಬರ ಸರ್ಕಾರವಿದ್ದು, ಈ ಸಾಬರ ಸರ್ಕಾರ ಹೋಗಬೇಕು. ಇವರಿಗೆ ಒಂದೇ ಒಂದು ಉತ್ತರ ಜೆಸಿಬಿ, ಎನ್ಕೌಂಟರ್ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು ಲೋಕಸಭಾ ಚುನಾವಣೆ ಮುಗಿದ ನಂತರ ಈ ಸರ್ಕಾರ ಇರಲ್ಲ ಸಿಂಯಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಡಿ.ಕೆ‌. ಶಿವಕುಮಾರ್ ಆ್ಯಂಡ್ ಕಂಪನಿ … Continue reading ಹುಬ್ಬಳ್ಳಿ : ಕರ್ನಾಟಕದಲ್ಲಿ ಸಾಬರ ಸರ್ಕಾರ ಹೋಗಬೇಕು -ಯತ್ನಾಳ