ಹುಬ್ಬಳ್ಳಿ;ಜೂನ್ 3 ನಡೆಯಲಿರುವ ಆಗ್ನೇಯ ವಿಧಾನ ಪರಿಷತ ಶಿಕ್ಷಕ ಕ್ಷೇತ್ರದ ದಾವಣಗೆರೆಯಲ್ಲಿ ಬಿ ಇ ಐ ಟಿ ಕಾಲೇಜು ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿಟಿ ಶ್ರೀನಿವಾಸ್ ರವರ ಪರವಾಗಿ ಮತ ಪ್ರಚಾರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ವಿ. ಡಂಗರನವರ ಮತಯಾಚಿಸಿದರು.
Koppala: ಅಣ್ಣನ ಹೆಂಡತಿ ಸೇರಿ ಇಡೀ ಕುಟುಂಬವನ್ನೇ ಮುಗಿಸಿದ ತಮ್ಮ..!
ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದ ಮಯೂರ್ ಜಯಕುಮಾರ್. ಬಿ ಇ ಐ ಟಿ ಕಾಲೇಜು ಪ್ರಾಂಶುಪಾಲರಾದ ಡಾ: ಬಿ ಎಚ್ ಅರವಿಂದ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಜಿಎಸ್ ದಿನಿಶ ಶೆಟ್ಟಿ, ಎಸ್ ಮಲ್ಲಿಕಾರ್ಜುನ, ಮುಖಂಡರಾದ ಶಿವರುದ್ರಪ್ಪನವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಜಿ ಶಿವಕುಮಾರ್ ಶಿಕ್ಷಕ ಮತದಾರರು ಕಾರ್ಯಕರ್ತರು ಉಪಸ್ಥಿತರಿದ್ದರು
![](https://ainlivenews.com/wp-content/uploads/2024/01/Ad-Banner-copy-scaled.jpg)