ಕೊನೆ ಚುನಾವಣೆ ಎಂಬ ರಾಮುಲು ಹೇಳಿಕೆ ವಿಚಾರ: ಸಾಫ್ಟ್ ಕಾರ್ನರ್ ತೋರಿದ ಲಾಡ್!

ಬಳ್ಳಾರಿ:- ಕೊನೆ ಚುನಾವಣೆ ಎಂಬ ರಾಮುಲು ಹೇಳಿಕೆ ವಿಚಾರವಾಗಿ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಮುಲು ಒಳ್ಳೆ ಮನುಷ್ಯ ಆದ್ರೆ ರಾಂಗ್ ಪಕ್ಷದಲ್ಲಿದಾರೆ, ಈ ದೇಶದಲ್ಲಿ ಕೋಟ್ಯಂತರ ಜನರಿಗೆ ಅನಾನುಕೂಲ ಆಗುವ ಪಕ್ಷದಲ್ಲಿದಾರೆ. ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ ಎಂದಿದ್ದಾರೆ. ಲೋಕಸಭೆ ಚುನಾವಣೆಗೆ ಕೌಂಟ್ಡೌನ್: ಮತದಾನದ ಜಾಗೃತಿ ಮೂಡಿಸಿದ ಹೋಟೆಲ್ ಅಸೋಸಿಯೇಷನ್! ಇನ್ನೂ ಚಿನ್ನದ ಬೆಲೆ ಗಗನಕ್ಕೇರಿದೆ, ನಿರುದ್ಯೋಗ ಸಮಸ್ಯೆ ಇದೆ. ಇದರ ಬಗ್ಗೆ ಮೋದಿ ಮಾತಾಡಲ್ಲ, ಯಾಕೆ … Continue reading ಕೊನೆ ಚುನಾವಣೆ ಎಂಬ ರಾಮುಲು ಹೇಳಿಕೆ ವಿಚಾರ: ಸಾಫ್ಟ್ ಕಾರ್ನರ್ ತೋರಿದ ಲಾಡ್!