ಮಂಡ್ಯ: ಬಂದ್ ಮತ್ತು ಬೈಕ್ ರ್ಯಾಲಿಯಿಂದ ದೂರ ಉಳಿದ ಜೆಡಿಎಸ್ ಪ್ರತಿಭಟನೆಯಲ್ಲಿ ಭಾಗವಹಿಸುವ ಬಗ್ಗೆ ಮುಂದುವರಿದ ಚರ್ಚೆ ಕೇಸರಿ ಶಾಲು ಹಾಕಿಕೊಂಡಿದ್ದು ತಪ್ಪು ಎಂದು ದೇವೇಗೌಡ ಹೇಳಿಕೆ ನಾಯಕರ ಗೊಂದಲದಿಂದಾಗಿ ಜಿಲ್ಲಾ ನಾಯಕರ ನಿಲುವು ತಟಸ್ಥ
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ವಿವಾದ ಮಂಡ್ಯ ನಗರದಾದ್ಯಂತ 600 ಪೊಲೀಸರಿಂದ ಬಿಗಿ ಬಂದೋಬಸ್ತ್ ಹನುಮ ಧ್ವಜಕ್ಕಾಗಿ ಇಂದು ಮತ್ತೊಂದು ಸುತ್ತಿನ ಬೃಹತ್ ಹೋರಾಟ ಮಂಡ್ಯ ನಗರ ಹಾಗೂ ಕೆರಗೋಡು ಗ್ರಾಮ ಸಂಪೂರ್ಣ ಬಂದ್
ಶ್ರೀರಾಮ ಭಜನಾ ಮಂಡಳಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಬಜರಂಗ ಸೇನೆಯಿಂದಲೂ ಮಂಡ್ಯ ಬಂದ್ಗೆ ಸಂಪೂರ್ಣ ಬೆಂಬಲ ಕರವೇ, ಲಾರಿ ಮಾಲೀಕರ ಸಂಘ ಕೆಲವು ವರ್ತಕರಿಂದ ಸಾಥ್ ಹೋಟೆಲ್ ಮಾಲೀಕರು ಸೇರಿ ವಿವಿಧ ಸಂಘಟನೆಗಳಿಂದ ಬೆಂಬಲ ಕೆರಗೋಡು ಗ್ರಾಮದಿಂದ ಮಂಡ್ಯ ರೈಲ್ವೆ ನಿಲ್ದಾಣದವರೆಗೆ ಬೈಕ್ ರ್ಯಾಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ತೆರಳಿ ಮನವಿ ಸಲ್ಲಿಕೆ