ಮಹದೇವಪುರ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಭರ್ಜರಿ ಪ್ರಚಾರ! – ಸಚಿವ ಬೈರತಿ ಸುರೇಶ್ ಸಾಥ್!

ಮಹದೇವಪುರ : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದ್ದು , ಕೈ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಪರ ಸಚಿವ ಬೈರತಿ ಸುರೇಶ್ ಮತಯಾಚನೆ ಮಾಡುವ ಜೊತೆಗೆ ತಮ್ಮ ತೀಕ್ಷ್ಣ ಮಾತುಗಳ ಮೂಲಕ ಬಿಜೆಪಿ ಜೆಡಿಎಸ್ ಅನ್ನು ಕುಟುಕಿದ್ದಾರೆ . ಕ್ಷೇತ್ರದ ನಲ್ಲೂರಹಳ್ಳಿ,ಮಾರತಹಳ್ಳಿ , ಮುನ್ನೆಕೊಳಲು ವರ್ತೂರು,ಗುಂಜುರು,ಕೊಡತಿ,ಬೆಳ್ಳಂದೂರು ಸೇರಿದಂತೆ  ವಿವಿಧೆಡೆ ಮತಯಾಚನೆಯಲ್ಲಿ ಭಾಗಿಯಾಗಿದ್ದ ಸಚಿವ ಭೈರತಿ ಸುರೇಶ್ , ಅಭ್ಯರ್ಥಿ ಪರ ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದರು , ಇದೇ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ … Continue reading ಮಹದೇವಪುರ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಭರ್ಜರಿ ಪ್ರಚಾರ! – ಸಚಿವ ಬೈರತಿ ಸುರೇಶ್ ಸಾಥ್!