ಮುಡಾ ಹಗರಣ: ರಾಜ್ಯಪಾಲರ ಮುಂದಿನ ನಡೆಯ ಬಗ್ಗೆ ಸರ್ಕಾರದ ಹದ್ದಿನ ಕಣ್ಣು..!

ಬೆಂಗಳೂರು:- ಮುಡಾ ಹಗರಣದಲ್ಲಿ ಸರ್ಕಾರ ಹಾಗು ರಾಜ್ಯಪಾಲರ ನಡುವೆ ಕಾನೂನು ಸಂಘರ್ಷ ಶುರುವಾಗಿದೆ.ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡ್ತಾರಾ ಅಥವಾ ಇಲ್ವಾ ಎಂಬ ಚರ್ಚೆ ಶುರುವಾಗಿದೆ.ಇತ್ತ ಮಂತ್ರಿ ಪರಿಷತ್ ತೆಗದುಕೊಂಡಿರುವ ನಿರ್ಧಾರ ಬಗ್ಗೆ ರಿಯಾಕ್ಟ್ ಮಾಡಿರುವ ಸಿಎಂ,ನಾನೇನು ತಪ್ಪೇ ಮಾಡಿಲ್ಲ ಎಂದು ಸರ್ಮಥನೆ ಮಾಡಿಕೊಂಡಿದ್ದಾರೆ.ಇದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.. ಡಿಕೆಶಿ VS ವಿಜಯೇಂದ್ರ‌ ಮಧ್ಯೆ ಪಾದಯಾತ್ರೆ ಟಾಕ್ ವಾರ್: ಹಗರಣಗಳ ಪಿತಾಮಹ ಯಾರೆಂದು ವೈಯಕ್ತಿಕ ಪೈಟ್..! ಯೆಸ್, ಮುಡಾ ಹಗರಣದಲ್ಲಿ ಪ್ರತಿಪಕ್ಷ … Continue reading ಮುಡಾ ಹಗರಣ: ರಾಜ್ಯಪಾಲರ ಮುಂದಿನ ನಡೆಯ ಬಗ್ಗೆ ಸರ್ಕಾರದ ಹದ್ದಿನ ಕಣ್ಣು..!