ಬೆಂಗಳೂರು: ನವೆಂಬರ್ 1 ಕನ್ನಡ ರಾಜ್ಯೋತ್ಸವ ಇದ್ದಿದ್ದು ಈ ಹಿನ್ನೆಲೆಯಲ್ಲಿ ರಾಜ್ಯೋತ್ಸವಕ್ಕೆ ಸರ್ಕಾರದ ಹೊಸ ರೂಲ್ಸ್ ಇತ್ತ ಸರ್ಕಾರಕ್ಕೆ ಕನ್ನಡ ಪರ ಸಂಘಟನೆಗಳಿಂದ ಡೆಡ್ಲೈನ್ ನೀಡಲಾಗಿದೆ.
ಕನ್ನಡ ಕಲಿಯಲ್ಲ ಅನ್ನೋರು ಕನ್ನಡ ಕನ್ನಡ ಅನ್ಬೇಕು.ಸಿಟಿಯ ಐಟಿ ಬಿಟಿಗಳಲ್ಲಿ ಕನ್ನಡ ಬಾವುಟ ಹಾರ್ಸ್ಬೇಕು.ಮತ್ತೆ ಸರ್ಕಾರಕ್ಕೆ ಗಡುವು ನೀಡಿದ ಕನ್ನಡ ಪರ ಸಂಘಟನೆಗಳು ಕನ್ನಡ ನಾಮಫಲಕ ಕಡ್ಡಾಯವಾಗಿ ನಿಗದಿಪಡಿಸಿದಂತೆ ಅಳವಡಿಕೆ ಮಾಡ್ಬೇಕು.
ರೈಲು ಅಪಘಾತ: ಬೆಂಗಳೂರಿನಿಂದ ಹೊರಡುವ 2 ರೈಲುಗಳ ಮಾರ್ಗ ಬದಲಾವಣೆ, ಬದಲಿ ಮಾರ್ಗ ಇಲ್ಲಿದೆ!
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಬಹುದಿನಗಳ ಸಮಸ್ಯೆ ಮಹಾದಾಯಿ ಯೋಜನೆ ವಿವಾದ ಇತ್ಯರ್ಥ ಮಾಡ್ಬೇಕು ನವೆಂಬರ್ ಒಂದರಿಂದ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆ ಆಗ್ಬೇಕು.
ಹಾಗೆ ಬರೀ ಮಾತಲ್ಲಿ ಹೇಳಿದ್ರೆ ಸಾಕಾಗೋಲ್ಲ ಆದೇಶವಾಗಿ ಅನುಷ್ಠಾನಗೊಳಿಸಬೇಕು ಸರ್ಕಾರ ಕನ್ನಡದ ಕುರಿತಾಗಿ ತೆಗೆದುಕೊಂಡು ನಿರ್ಧಾರ ಜಾರಿ ಬರ್ಬೇಕು ನವೆಂಬರ್ 1 ರ ಒಳಗೆ ಎಲ್ಲವೂ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡ್ಬೇಕು. ಇಲ್ಲಾಂದ್ರೆ ರಾಜ್ಯವ್ಯಾಪಿ ಪ್ರತಿಭಟನೆ ಎಚ್ಚರಿಕೆ ಕೊಟ್ಟ ಕರವೇ ಪ್ರವೀಣ್ ಶೆಟ್ಟಿ