ಕಲಬುರಗಿ: ಹನ್ನೆರಡು ಅಡಿ ಎತ್ತರದ ಏಕಶಿಲಾ ಗಣಪನ ಸೊಂಡಿಲು ಬೆಳಗಾದ್ರಲ್ಲಿ ಮೆತ್ತಗಾಯ್ತು..ಇಂತಹದೊಂದು ಅಚ್ಚರಿಯ ಪವಾಡ ನಡೆದದ್ದು ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಭಂಕೂರು ಗ್ರಾಮದಲ್ಲಿ ನಡೆದಿದೆ..ಕಲ್ಲಿನ ಗಣಪನ ಸೊಂಡಿಲು ಸ್ಪರ್ಷಿಸಿದಾಗ ಮೆತ್ತನೆಯ ಅನುಭವ ಕಂಡುಬಂದಿದೆ..
ಈ ವಿಷ್ಯ ಗೊತ್ತಾಗ್ತಿದ್ದಂತೆ ಜನ ತಂಡೋಪ ತಂಡವಾಗಿ ಗಣಪನ ದರ್ಶನಕ್ಕೆ ಆಗಮಿಸಿದೆ..ಹೀಗಾಗಿ ಇದೇನು ಪವಾಡವೋ ಇಲ್ಲ ಇನ್ನಾವುದೋ ವೈಜ್ಞಾನಿಕ ಕಾರಣವೋ ಅನ್ನೋ ಚರ್ಚೆ ಇಡೀ ಊರಲ್ಲಿ ನಡೆದಿದೆ..